ದಿನಾಂಕ 26.01.2022 ರಂದು ನಮ್ಮ ಶಾಲೆಯಲ್ಲಿ ಸಡಗರ ಸಂಭ್ರಮದಿಂದ 73ನೇ ಗಣ ರಾಜ್ಯೋತ್ಸವ ರಾಷ್ಟ್ರೀಯ ಕಾರ್ಯಕ್ರಮವನ್ನು ಆಚರಿಸಲಾಯಿತು. ದ್ವಜಾರೋಹನವನ್ನು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು, ಶಾಲಾ ಮುಖ್ಯ ಶಿಕ್ಷಕರು ನೆರವೇರಿಸಿದರು. ಶಾಲಾ ಶಿಕ್ಷಕರಾದ ಶ್ರೀ ಜಯಶೀಲರವರು ಪ್ರಧಾನ ಭಾಷಣ ಮಾಡಿದರು. ವಿದ್ಯಾರ್ಥಿಗಳು ಭಾಷಣ ಮಾಡಿದರು ಮತ್ತು ದೇಶ ಭಕ್ತಿಗೀತೆಗಳನ್ನು ಹಾಡಿದರು. ಸಂಜೆ 5 ಗಂಟೆಗೆ ಗೌರವದಿಂದ ಧ್ವಜಾವರೋಹಣ ಮಾಡಲಾಯಿತು
menu
!-start>
Subscribe to:
Post Comments (Atom)
FIRST POST
;odsirj;OSIEjf;OIen [oWU[93Qu []93UT[3 r ][9Q(up[ 9u2 [9qU[]90 U4[90 []N04[R09 82U4P980 724P98 624
-
10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಜೀವಕ್ರಿಯೆಗಳು ಪಾಠದಲ್ಲಿ ವಿಸರ್ಜನಾಂಗವ್ಯೂಹ ಪರಿಕಲ್ಪನೆಗೆ ಸಂಬಂಧಿಸಿದಂತೆ ನೆಫ್ರಾನ್ ಚಿತ್ರ ಬಿಡಿಸುವ ಸುಲಭ ವಿಧಾನ 8, 9 ಮತ್ತು ...
-
ಸರ್ಕಾರಿ ಪ್ರೌಢಶಾಲೆ, ಪಂಚವಳ್ಳಿ, ಪಿರಿಯಾಪಟ್ಟಣ ತಾ, ಮೈಸೂರು ಜಿಲ್ಲೆ ಅಕ್ಷರ ದಾಸೋಹ ಸಿಬ್ಬಂದಿ ಮಾಹಿತಿ 1. ನಾಗಮಣಿ – ಮುಖ್ಯ ಅಡುಗೆಯವರು 2. ಖು...
-
2021-2022 £Éà ¸Á°£À ªÀÄPÀ̼À ¸ÀASÉå (d£ÀªÀj 31, 2022 gÀ°èzÀÝAvÉ) vÀgÀUÀw UÀAqÀÄ ºÉtÄÚ MlÄÖ ...
No comments:
Post a Comment