ದಿನಾಂಕ 23.12.2019 ರಂದು ವಿಶ್ವ ರೈತರ
ದಿನಾಚರಣೆಯನ್ನು ಶಾಲೆಯಲ್ಲಿ ಆಚರಿಸುವುದರ ಮೂಲಕ ದೇಶಕ್ಕೆ ಅನ್ನದಾತರು ನೀಡುವ ಕೊಡುಗೆಗಳನ್ನು ಸ್ಮರಿಸಲಾಯಿತು.
ರಾಷ್ಟ್ರ ಪ್ರಶಸ್ತಿ ವಿಜೇತ ಸಾವಯವ ಕೃಷಿರತ್ನ ಶ್ರೀಮತಿ ಪದ್ಮಮ್ಮ ಕಣಗಾಲು ಇವರನ್ನು ಸನ್ಮಾನಿಸಲಾಯಿತು.
ಜಗತ್ತೇ ಕೌತುಕದಿಂದ ಕಾಯುತ್ತಿರುವ ಭಾರತದ ಚಂದ್ರಯಾನ 3.O ಚಂದ್ರಸ್ಪರ್ಶದ ನೇರಪ್ರಸಾರ ದಿನಾಂಕ 23.08.2023 ರ ಸಂಜೆ 5.20 ರಿಂದ ವೀಕ್ಷಿಸಿ. ಜೈ ಭಾರತ, ಜೈ ವಿಜ್ಞಾನ, ಜ...
No comments:
Post a Comment