menu

Thursday, October 29, 2020

ಅಕ್ಷರ ದಾಸೋಹ ಸಿಬ್ಬಂದಿ ಮಾಹಿತಿ

 

ಸರ್ಕಾರಿ ಪ್ರೌಢಶಾಲೆ, ಪಂಚವಳ್ಳಿ, ಪಿರಿಯಾಪಟ್ಟಣ ತಾ, ಮೈಸೂರು ಜಿಲ್ಲೆ

ಅಕ್ಷರ ದಾಸೋಹ ಸಿಬ್ಬಂದಿ ಮಾಹಿತಿ

1.      ನಾಗಮಣಿ – ಮುಖ್ಯ ಅಡುಗೆಯವರು

2.      ಖುರ್ಷಿದಮ್ಮ – ಅಡುಗೆ ಸಹಾಯಕರು

3.      ಸುಮ - ಅಡುಗೆ ಸಹಾಯಕರು

4.      ಸೌಮ್ಯ - ಅಡುಗೆ ಸಹಾಯಕರು

 


ಕಛೇರಿ ಸಿಬ್ಬಂದಿ ಮಾಹಿತಿ

 

ಸರ್ಕಾರಿ ಪ್ರೌಢಶಾಲೆ, ಪಂಚವಳ್ಳಿ, ಪಿರಿಯಾಪಟ್ಟಣ ತಾ, ಮೈಸೂರು ಜಿಲ್ಲೆ

ಕಛೇರಿ ಸಿಬ್ಬಂದಿ ಮಾಹಿತಿ

1.     ಅನುಸೂಯ.ಜಿ.ಎಂ – ಪ್ರಭಾರಿ ಮುಖ್ಯ ಶಿಕ್ಷಕರು 

3.      ನರಸಿಂಹ ಸ್ವಾಮಿ – ಪ್ರಥಮ ದರ್ಜೆ ಸಹಾಯಕರು

ವಸಂತ – ಡಿ ದರ್ಜೆ ನೌಕರರು

ಚಿತ್ರಕಲೆ

 

ನಮ್ಮ ವಿದ್ಯಾರ್ಥಿಗಳ ಕುಂಚದಲ್ಲಿ ಅರಳಿದ ಚಿತ್ರಗಳು








ಕ್ರೀಡಾ ರತ್ನ

 

2019-20 ನೇ ಸಾಲಿನ ತಾಲ್ಲೋಕು ಮಟ್ಟದ ಕ್ರೀಡಾಕೂಟದಲ್ಲಿ ಅಥ್ಲೇಟಿಕ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿರುವ ನಮ್ಮ ಶಾಲೆಯ ವಿದ್ಯಾರ್ಥಿನಿಯಾದ ಕು. ಸುನೀತಾ ಳಿಗೆ ಶಾಲೆಯ ಪರವಾಗಿ ಅಭಿನಂದನೆಗಳು.



ಶಿಕ್ಷಕರ ಮಾಹಿತಿ

 

ಸರ್ಕಾರಿ ಪ್ರೌಢಶಾಲೆ, ಪಂಚವಳ್ಳಿ, ಪಿರಿಯಾಪಟ್ಟಣ ತಾ, ಮೈಸೂರು ಜಿಲ್ಲೆ

ಶಿಕ್ಷಕರ ಮಾಹಿತಿ

1.      ಮುಖ್ಯ ಶಿಕ್ಷಕರ ಹುದ್ದೆ – PÉ.¹.£ÀgÀ¹AºÀ ªÀÄÆwð

1     ಅನುಸೂಯ.ಜಿ.ಎಂ  ಹಿಂದಿ ಶಿಕ್ಷಕರು

3.      ನಿಷಾ.ಪಿ.ಎಸ್ – ಭೌತಶಾಸ್ತ್ರ ಮತ್ತು ಗಣಿತ ಶಿಕ್ಷಕರು

4.      ನಾಗಲಿಂಗಪ್ಪ ರಾ ಬಡೀಗೇರ್ – ಚಿತ್ರಕಲಾ ಶಿಕ್ಷಕರು

5.      ಜಯಶೀಲ್.ಹೆಚ್.ಎನ್ – ಸಮಾಜ ವಿಜ್ಞಾನ (ಕಲಾ) ಶಿಕ್ಷಕರು

6.      ಸವಿತಾ.ಎನ್ - ಭೌತಶಾಸ್ತ್ರ ಮತ್ತು ಗಣಿತ ಶಿಕ್ಷಕರು

7.      ಚಂದ್ರಶೇಖರ್.ಎಸ್  - ದೈಹಿಕ ಮತ್ತು ಆರೋಗ್ಯ ಶಿಕ್ಷಣ

8.      ಶಿವಣ್ಣ. ಎಸ್.ಡಿ – ಇಂಗ್ಲೀಷ್ ಶಿಕ್ಷಕರು

9.      ಸುಜಾತಾ.ಟಿ.ಆರ್ – ಕನ್ನಡ ಶಿಕ್ಷಕರು

10.  ಶಿವಕುಮಾರ್.ಎಂ.ಟಿ – ರಸಾಯನ ಶಾಸ್ತ್ರ ಮತ್ತು ಜೀವಶಾಸ್ತ್ರ ಶಿಕ್ಷಕರು


ಕೊರೋನಾ ಸಮಯದ ಪರೀಕ್ಷೆ

 


ನಮ್ಮ SDMC

        ಸರ್ಕಾರಿ ಪ್ರೌಢಶಾಲೆ, ಪಂಚವಳ್ಳಿ, ಪಿರಿಯಾಪಟ್ಟಣ ತಾ, ಮೈಸೂರು ಜಿಲ್ಲೆ

ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ

1.      ಪಿ.ಹೆಚ್.ನಾಗಾರಾಜು     - ಅಧ್ಯಕ್ಷರು

2.      ಚಿನ್ನಸ್ವಾಮಿ                   - ಉಪಾಧ್ಯಕ್ಷರು

3.      ರಾಜೇಂದ್ರ                      - ಸದಸ್ಯರು

4.      ನೇತ್ರಾವತಿ                      - ಸದಸ್ಯರು

5.      ಸುರೇಶ                           - ಸದಸ್ಯರು

6.      ಕುಮಾರ                         - ಸದಸ್ಯರು

7.      ಮಹದೇವ                      - ಸದಸ್ಯರು

8.      ಅಹಮ್ಮದ್ ಹುಸೇನ್     - ಸದಸ್ಯರು

9.      ಸಣ್ಣಮ್ಮ                        - ಸದಸ್ಯರು

10. ಮಹೇಂದ್ರ                     - ಸದಸ್ಯರು

11. ರುಕ್ಮಿಣಿ                          - ಸದಸ್ಯರು

12. ಕುಮಾರ                        - ಸದಸ್ಯರು

13. ನಾಗರತ್ನ                      - ಸದಸ್ಯರು

14. ಸಲ್ಮಾ ಭಾನು                - ಸದಸ್ಯರು

15. ಮಂಜುಳ                       - ಸದಸ್ಯರು

16. ಅನುಸೂಯ                   - ಕಾರ್ಯದರ್ಶಿ 

ವಿಧ್ಯಾಗಮ

 

PHOTO GALLERY OF VIDYAGAMA






ಶಾಲಾ ಸೂಚನಾ ಫಲಕ

ದಿನಾಂಕ 29.10.2020 

ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕಾಗಿ NSP ಪೋರ್ಟಲ್ ನಲ್ಲಿಅರ್ಜಿ ನವೀಕರಣ ಮತ್ತು ಹೊಸದಾಗಿ  ಅರ್ಜಿ ಸಲ್ಲಿಸಲು ದಿನಾಂಕ 30.11.2020 ಕೊನೆ ದಿನಾಂಕವಾಗಿರುತ್ತದೆ. 


ದಿನಾಂಕ 20.10.2020 

ಕೊರೋನಾ ಹಿನ್ನಲೆಯಲ್ಲಿ 2020-2021 ನೇ ಸಾಲಿನ ಶಾಲಾ ತರಗತಿಗಳು ಮುಂದಿನ ಸರ್ಕಾರಿ ಆದೇಶದವರೆಗೆ ಪ್ರಾರಂಭಿಸಲಾಗುವುದಿಲ್ಲ.

Wednesday, October 28, 2020

ವಿದ್ಯಾರ್ಥಿ ಅಂಕಿ ಅಂಶ

2021-2022 £Éà ¸Á°£À ªÀÄPÀ̼À ¸ÀASÉå (d£ÀªÀj 31, 2022 gÀ°èzÀÝAvÉ)

vÀgÀUÀw  

UÀAqÀÄ

ºÉtÄÚ

MlÄÖ

8 £ÉÃ

37

39

76

9 £ÉÃ

42

38

80

10 £ÉÃ

35

36

71

MlÄÖ

114

113

227

  

2020-21 STRENGTH
















ಕನ್ನಡ ರಾಜ್ಯೊತ್ಸವ 2019

 

ದಿ .1.11.2019 ರಂದು ಕನ್ನಡ ರಾಜ್ಯೋತ್ಸವವನ್ನು ನಮ್ಮ ಶಾಲೆಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ನಮ್ಮ ಶಾಲೆಯ ಚಿತ್ರಕಲಾ ಶಿಕ್ಷಕರಾದ ನಾಗಲಿಂಗಪ್ಪ ರಾ ಬಡೀಗೇರ್ ಅವರು ತಯಾರಿಸಿದ ಕನ್ನಡದ ತೇರು ಎಲ್ಲರ ಗಮನ ಸೆಳೆಯಿತು.





ಗಾಂಧಿ ಜಯಂತಿ 2019

 

ದಿ. 02.08.2020 ರಂದು ವಿಶ್ವ ಅಹಿಂಸಾ ದಿನಾಚರಣೆಯನ್ನು ಗಾಂಧಿ ಸ್ಮರಣೆ ಮತ್ತು ಶ್ರಮಧಾನದ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.







ಸ್ವಾತಂತ್ರ್ಯ ದಿನಾಚರಣೆ 2019

 

ದಿ.15.08.2020 ರಂದು ಸ್ವಾತಂತ್ರ್ಯ ದಿನವನ್ನು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಸ್ಮರಣೆಯೊಂದಿಗೆ ಆಚರಿಸಲಾಯಿತು.



ವಿಶ್ವ ಯೋಗ ದಿನಾಚರಣೆ 2019

 

ದಿ.21.06.2020 ರಂದು ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ  ನಮ್ಮ ಶಾಲೆಯಲ್ಲಿ ಸಾಮೂಹಿಕ ಯೋಗ ಪ್ರದರ್ಶನ  ನೀಡಲಾಯಿತು.







ಶಾಲಾ ರತ್ನಗಳು

 

2019-20 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ನಮ್ಮ ಶಾಲೆಯ ಹೆಮ್ಮೆಯ ವಿದ್ಯಾರ್ಥಿನಿ ಕು.ರುಕ್ಕಿಯಾ.  ಇವಳಿಗೆ ನಮ್ಮ ಶಾಲೆಯಪರವಾಗಿ ಅಭಿನಂದನೆಗಳು. ಇವಳು 625 ಕ್ಕೆ 599 ಅಂಕ ಗಳಿಸಿ ಸರ್ಕಾರಿ ಶಾಲಾ ವಿಭಾಗದಲ್ಲಿ ಪಿರಿಯಾಪಟ್ಟಣ ತಾಲ್ಲೋಕಿಗೆ ದ್ವಿತೀಯ ಸ್ಥಾನ ಗಳಿಸಿ ಸರ್ಕಾರದ ವತಿಯಿಂದ ಲ್ಯಾಪ್ ಟಾಪ್ ಅನ್ನು ಬಹುಮಾನವಾಗಿ ಪಡೆದಿರುತ್ತಾಳೆ.



ರಾಷ್ಟ್ರೀಯ ರೈತ ದಿನಾಚರಣೆ 2019

 

ದಿನಾಂಕ 23.12.2019 ರಂದು ವಿಶ್ವ ರೈತರ ದಿನಾಚರಣೆಯನ್ನು ಶಾಲೆಯಲ್ಲಿ ಆಚರಿಸುವುದರ ಮೂಲಕ ದೇಶಕ್ಕೆ ಅನ್ನದಾತರು ನೀಡುವ ಕೊಡುಗೆಗಳನ್ನು ಸ್ಮರಿಸಲಾಯಿತು.  ರಾಷ್ಟ್ರ ಪ್ರಶಸ್ತಿ ವಿಜೇತ ಸಾವಯವ  ಕೃಷಿರತ್ನ ಶ್ರೀಮತಿ ಪದ್ಮಮ್ಮ ಕಣಗಾಲು ಇವರನ್ನು ಸನ್ಮಾನಿಸಲಾಯಿತು.




ವಿಜ್ಞಾನ ಚಿತ್ರಗಳ ಸ್ಪರ್ಧೆ

 



ವಿಶ್ವ ಪರಿಸರ ದಿನಾಚರಣೆ 2019

 

ದಿನಾಂಕ 05.06.2019 ರಂದು ವಿಶ್ವ ಪರಿಸರ ದಿನಾಚರಣೆಯನ್ನು ಸಸಿ ನೆಡುವ ಮೂಲಕ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣಾ ಕ್ರಮಗಳ ಬಗ್ಗೆ ತಿಳಿಸಲಾಯಿತು.



ವಿಶ್ವ ತಂಬಾಕು ರಹಿತ ದಿನಾಚರಣೆ 2019

 

ದಿನಾಂಕ 31.05.2019 ರಂದು ವಿಶ್ವ ತಂಬಾಕು ದಿನಾಚರಣೆಯನ್ನು ಆಚರಿಸಿ ವಿದ್ಯಾರ್ಥಿಗಳಿಗೆ ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ತಿಳಿಸಲಾಯಿತು.

 


ಗಣರಾಜ್ಯೋತ್ಸವ 2020

 



ಶಾಲಾ ಶೈಕ್ಷಣಿಕ ಪ್ರವಾಸ 2019

 



ಚಂದ್ರಸ್ಪರ್ಶ 3.O ನೇರಪ್ರಸಾರ

 ಜಗತ್ತೇ ಕೌತುಕದಿಂದ ಕಾಯುತ್ತಿರುವ ಭಾರತದ ಚಂದ್ರಯಾನ 3.O ಚಂದ್ರಸ್ಪರ್ಶದ ನೇರಪ್ರಸಾರ ದಿನಾಂಕ 23.08.2023 ರ ಸಂಜೆ 5.20 ರಿಂದ ವೀಕ್ಷಿಸಿ.  ಜೈ ಭಾರತ, ಜೈ ವಿಜ್ಞಾನ, ಜ...