ಸರ್ಕಾರಿ ಪ್ರೌಢಶಾಲೆ, ಪಂಚವಳ್ಳಿ, ಪಿರಿಯಾಪಟ್ಟಣ
ತಾ, ಮೈಸೂರು ಜಿಲ್ಲೆ
ಅಕ್ಷರ ದಾಸೋಹ ಸಿಬ್ಬಂದಿ ಮಾಹಿತಿ
1. ನಾಗಮಣಿ
– ಮುಖ್ಯ ಅಡುಗೆಯವರು
2. ಖುರ್ಷಿದಮ್ಮ
– ಅಡುಗೆ ಸಹಾಯಕರು
3. ಸುಮ
- ಅಡುಗೆ ಸಹಾಯಕರು
4. ಸೌಮ್ಯ
- ಅಡುಗೆ ಸಹಾಯಕರು
ಸರ್ಕಾರಿ ಪ್ರೌಢಶಾಲೆ, ಪಂಚವಳ್ಳಿ, ಪಿರಿಯಾಪಟ್ಟಣ
ತಾ, ಮೈಸೂರು ಜಿಲ್ಲೆ
ಅಕ್ಷರ ದಾಸೋಹ ಸಿಬ್ಬಂದಿ ಮಾಹಿತಿ
1. ನಾಗಮಣಿ
– ಮುಖ್ಯ ಅಡುಗೆಯವರು
2. ಖುರ್ಷಿದಮ್ಮ
– ಅಡುಗೆ ಸಹಾಯಕರು
3. ಸುಮ
- ಅಡುಗೆ ಸಹಾಯಕರು
4. ಸೌಮ್ಯ
- ಅಡುಗೆ ಸಹಾಯಕರು
ಸರ್ಕಾರಿ ಪ್ರೌಢಶಾಲೆ, ಪಂಚವಳ್ಳಿ, ಪಿರಿಯಾಪಟ್ಟಣ
ತಾ, ಮೈಸೂರು ಜಿಲ್ಲೆ
ಕಛೇರಿ ಸಿಬ್ಬಂದಿ ಮಾಹಿತಿ
1. ಅನುಸೂಯ.ಜಿ.ಎಂ – ಪ್ರಭಾರಿ ಮುಖ್ಯ ಶಿಕ್ಷಕರು
3. ನರಸಿಂಹ
ಸ್ವಾಮಿ – ಪ್ರಥಮ ದರ್ಜೆ ಸಹಾಯಕರು
ವಸಂತ – ಡಿ ದರ್ಜೆ ನೌಕರರು
2019-20 ನೇ ಸಾಲಿನ ತಾಲ್ಲೋಕು ಮಟ್ಟದ ಕ್ರೀಡಾಕೂಟದಲ್ಲಿ
ಅಥ್ಲೇಟಿಕ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿರುವ ನಮ್ಮ ಶಾಲೆಯ ವಿದ್ಯಾರ್ಥಿನಿಯಾದ ಕು.
ಸುನೀತಾ ಳಿಗೆ ಶಾಲೆಯ ಪರವಾಗಿ ಅಭಿನಂದನೆಗಳು.
ಸರ್ಕಾರಿ ಪ್ರೌಢಶಾಲೆ, ಪಂಚವಳ್ಳಿ, ಪಿರಿಯಾಪಟ್ಟಣ
ತಾ, ಮೈಸೂರು ಜಿಲ್ಲೆ
ಶಿಕ್ಷಕರ ಮಾಹಿತಿ
1. ಮುಖ್ಯ
ಶಿಕ್ಷಕರ ಹುದ್ದೆ –
1 ಅನುಸೂಯ.ಜಿ.ಎಂ – ಹಿಂದಿ ಶಿಕ್ಷಕರು
3. ನಿಷಾ.ಪಿ.ಎಸ್
– ಭೌತಶಾಸ್ತ್ರ ಮತ್ತು ಗಣಿತ ಶಿಕ್ಷಕರು
4. ನಾಗಲಿಂಗಪ್ಪ
ರಾ ಬಡೀಗೇರ್ – ಚಿತ್ರಕಲಾ ಶಿಕ್ಷಕರು
5. ಜಯಶೀಲ್.ಹೆಚ್.ಎನ್
– ಸಮಾಜ ವಿಜ್ಞಾನ (ಕಲಾ) ಶಿಕ್ಷಕರು
6. ಸವಿತಾ.ಎನ್
- ಭೌತಶಾಸ್ತ್ರ ಮತ್ತು ಗಣಿತ ಶಿಕ್ಷಕರು
7. ಚಂದ್ರಶೇಖರ್.ಎಸ್ - ದೈಹಿಕ ಮತ್ತು ಆರೋಗ್ಯ ಶಿಕ್ಷಣ
8. ಶಿವಣ್ಣ.
ಎಸ್.ಡಿ – ಇಂಗ್ಲೀಷ್ ಶಿಕ್ಷಕರು
9. ಸುಜಾತಾ.ಟಿ.ಆರ್
– ಕನ್ನಡ ಶಿಕ್ಷಕರು
10. ಶಿವಕುಮಾರ್.ಎಂ.ಟಿ – ರಸಾಯನ ಶಾಸ್ತ್ರ ಮತ್ತು ಜೀವಶಾಸ್ತ್ರ
ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ, ಪಂಚವಳ್ಳಿ, ಪಿರಿಯಾಪಟ್ಟಣ ತಾ, ಮೈಸೂರು ಜಿಲ್ಲೆ
ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ
1. ಪಿ.ಹೆಚ್.ನಾಗಾರಾಜು - ಅಧ್ಯಕ್ಷರು
2. ಚಿನ್ನಸ್ವಾಮಿ - ಉಪಾಧ್ಯಕ್ಷರು
3. ರಾಜೇಂದ್ರ - ಸದಸ್ಯರು
4. ನೇತ್ರಾವತಿ - ಸದಸ್ಯರು
5. ಸುರೇಶ - ಸದಸ್ಯರು
6. ಕುಮಾರ - ಸದಸ್ಯರು
7. ಮಹದೇವ - ಸದಸ್ಯರು
8. ಅಹಮ್ಮದ್
ಹುಸೇನ್ - ಸದಸ್ಯರು
9. ಸಣ್ಣಮ್ಮ - ಸದಸ್ಯರು
10. ಮಹೇಂದ್ರ - ಸದಸ್ಯರು
11. ರುಕ್ಮಿಣಿ - ಸದಸ್ಯರು
12. ಕುಮಾರ - ಸದಸ್ಯರು
13. ನಾಗರತ್ನ - ಸದಸ್ಯರು
14. ಸಲ್ಮಾ
ಭಾನು - ಸದಸ್ಯರು
15. ಮಂಜುಳ - ಸದಸ್ಯರು
16. ಅನುಸೂಯ - ಕಾರ್ಯದರ್ಶಿ
ದಿನಾಂಕ 29.10.2020
ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕಾಗಿ NSP ಪೋರ್ಟಲ್ ನಲ್ಲಿಅರ್ಜಿ ನವೀಕರಣ ಮತ್ತು ಹೊಸದಾಗಿ ಅರ್ಜಿ ಸಲ್ಲಿಸಲು ದಿನಾಂಕ 30.11.2020 ಕೊನೆ ದಿನಾಂಕವಾಗಿರುತ್ತದೆ.
ದಿನಾಂಕ 20.10.2020
ಕೊರೋನಾ ಹಿನ್ನಲೆಯಲ್ಲಿ 2020-2021 ನೇ ಸಾಲಿನ
ಶಾಲಾ ತರಗತಿಗಳು ಮುಂದಿನ ಸರ್ಕಾರಿ ಆದೇಶದವರೆಗೆ ಪ್ರಾರಂಭಿಸಲಾಗುವುದಿಲ್ಲ.
2021-2022 £Éà ¸Á°£À ªÀÄPÀ̼À ¸ÀASÉå (d£ÀªÀj 31, 2022 gÀ°èzÀÝAvÉ)
vÀgÀUÀw |
UÀAqÀÄ |
ºÉtÄÚ |
MlÄÖ |
8 £Éà |
37 |
39 |
76 |
9 £Éà |
42 |
38 |
80 |
10 £Éà |
35 |
36 |
71 |
MlÄÖ |
114 |
113 |
227 |
2020-21 STRENGTH
ದಿ .1.11.2019 ರಂದು ಕನ್ನಡ ರಾಜ್ಯೋತ್ಸವವನ್ನು
ನಮ್ಮ ಶಾಲೆಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ನಮ್ಮ ಶಾಲೆಯ ಚಿತ್ರಕಲಾ ಶಿಕ್ಷಕರಾದ ನಾಗಲಿಂಗಪ್ಪ
ರಾ ಬಡೀಗೇರ್ ಅವರು ತಯಾರಿಸಿದ ಕನ್ನಡದ ತೇರು ಎಲ್ಲರ ಗಮನ ಸೆಳೆಯಿತು.
ದಿ. 02.08.2020 ರಂದು ವಿಶ್ವ ಅಹಿಂಸಾ ದಿನಾಚರಣೆಯನ್ನು
ಗಾಂಧಿ ಸ್ಮರಣೆ ಮತ್ತು ಶ್ರಮಧಾನದ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
2019-20 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ
ಅತಿ ಹೆಚ್ಚು ಅಂಕ ಗಳಿಸಿದ ನಮ್ಮ ಶಾಲೆಯ ಹೆಮ್ಮೆಯ ವಿದ್ಯಾರ್ಥಿನಿ ಕು.ರುಕ್ಕಿಯಾ. ಇವಳಿಗೆ ನಮ್ಮ ಶಾಲೆಯಪರವಾಗಿ ಅಭಿನಂದನೆಗಳು. ಇವಳು 625
ಕ್ಕೆ 599 ಅಂಕ ಗಳಿಸಿ ಸರ್ಕಾರಿ ಶಾಲಾ ವಿಭಾಗದಲ್ಲಿ ಪಿರಿಯಾಪಟ್ಟಣ ತಾಲ್ಲೋಕಿಗೆ ದ್ವಿತೀಯ ಸ್ಥಾನ
ಗಳಿಸಿ ಸರ್ಕಾರದ ವತಿಯಿಂದ ಲ್ಯಾಪ್ ಟಾಪ್ ಅನ್ನು ಬಹುಮಾನವಾಗಿ ಪಡೆದಿರುತ್ತಾಳೆ.
ದಿನಾಂಕ 23.12.2019 ರಂದು ವಿಶ್ವ ರೈತರ
ದಿನಾಚರಣೆಯನ್ನು ಶಾಲೆಯಲ್ಲಿ ಆಚರಿಸುವುದರ ಮೂಲಕ ದೇಶಕ್ಕೆ ಅನ್ನದಾತರು ನೀಡುವ ಕೊಡುಗೆಗಳನ್ನು ಸ್ಮರಿಸಲಾಯಿತು.
ರಾಷ್ಟ್ರ ಪ್ರಶಸ್ತಿ ವಿಜೇತ ಸಾವಯವ ಕೃಷಿರತ್ನ ಶ್ರೀಮತಿ ಪದ್ಮಮ್ಮ ಕಣಗಾಲು ಇವರನ್ನು ಸನ್ಮಾನಿಸಲಾಯಿತು.
ದಿನಾಂಕ 05.06.2019 ರಂದು ವಿಶ್ವ ಪರಿಸರ
ದಿನಾಚರಣೆಯನ್ನು ಸಸಿ ನೆಡುವ ಮೂಲಕ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣಾ ಕ್ರಮಗಳ ಬಗ್ಗೆ ತಿಳಿಸಲಾಯಿತು.
ದಿನಾಂಕ 31.05.2019 ರಂದು ವಿಶ್ವ ತಂಬಾಕು ದಿನಾಚರಣೆಯನ್ನು ಆಚರಿಸಿ ವಿದ್ಯಾರ್ಥಿಗಳಿಗೆ ತಂಬಾಕಿನ ದುಷ್ಪರಿಣಾಮಗಳ
ಬಗ್ಗೆ ತಿಳಿಸಲಾಯಿತು.
ಜಗತ್ತೇ ಕೌತುಕದಿಂದ ಕಾಯುತ್ತಿರುವ ಭಾರತದ ಚಂದ್ರಯಾನ 3.O ಚಂದ್ರಸ್ಪರ್ಶದ ನೇರಪ್ರಸಾರ ದಿನಾಂಕ 23.08.2023 ರ ಸಂಜೆ 5.20 ರಿಂದ ವೀಕ್ಷಿಸಿ. ಜೈ ಭಾರತ, ಜೈ ವಿಜ್ಞಾನ, ಜ...